ಸಂತಾಪ ಸೂಚಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯ್
"ತೆಲಂಗಾಣದಲ್ಲಿ ಸಂಭವಿಸಿದ ದುರಂತ ರಾಸಾಯನಿಕ ಕಾರ್ಖಾನೆ ಸ್ಫೋಟದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಮೃತ ಕುಟುಂಬಗಳೊಂದಿಗೆ ಹಾಗೂ ಗಾಯಗೊಂಡ ಎಲ್ಲರೊಂದಿಗೂ ನಮ್ಮ ಸಹಾನುಭೂತಿ ಇರುತ್ತದೆ. ಕೇರಳ ರಾಜ್ಯವು ಸಂಪೂರ್ಣವಾಗಿ ಅವರೊಂದಿಗೆ ಏಕತೆಯಿಂದ ನಿಂತಿದೆʼʼ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಸಂತಾಪ ಸೂಚಿಸಿದ್ದಾರೆ.
Update: 2025-07-01 07:40 GMT