ಎಸ್‌ಐಟಿ ವಿಚಾರಣೆಗೆ ತೊಂದರೆಯಾಗದಂತೆ ಚರ್ಚಿಸಲು ಪರಂ ಮನವಿ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಗೆ ತೊಂದರೆಯಾಗಂತೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳ ನಾಯಕರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮನವಿ ಮಾಡಿದರು. 

 

Update: 2025-08-14 07:10 GMT

Linked news