ಕೇರಳದ ಇತರ ಜಿಲ್ಲೆಗಳಲ್ಲೂ ಭಾರೀ ಮಳೆ: ನಾಳೆ ಸರ್ಕಾರಿ... ... Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು, 128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ

ಕೇರಳದ ಇತರ ಜಿಲ್ಲೆಗಳಲ್ಲೂ ಭಾರೀ ಮಳೆ: ನಾಳೆ ಸರ್ಕಾರಿ ರಜೆ

ಭಾರೀ ಮಳೆಗೆ ಕೇರಳ ರಾಜ್ಯ ತತ್ತರಿಸಿ ಹೋಗಿದೆ. ಇತರೆ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತಿದ್ದು, ಎಂಟು ಜಿಲ್ಲೆಗಳಿಗೆ ನಾಳೆ ಸರ್ಕಾರ ರಜೆ ಘೋಷಿಸಿದೆ.

ಎಂಟು ಜಿಲ್ಲೆಗಳೆಂದರೆ:

ಕಾಸರಗೋಡು

ಪತ್ತನಂತಿಟ್ಟ

ಕೋಯಿಕ್ಕೋಡ್

ತ್ರಿಶೂರ್

ಕಣ್ಣೂರು

ಮಲಪ್ಪುರಂ

ಎರ್ನಾಕುಲಂ

ವಯನಾಡ್.

Update: 2024-07-30 14:02 GMT

Linked news