ವರದಿ ನೋಡಿದ ಬಳಿಕ ಮುಂದಿನ ತೀರ್ಮಾನಗಳ ಚರ್ಚೆ
ಜಾತಿ ಗಣತಿ ವರದಿ ಇಂದು ಸಂಪುಟ ಸಭೆಗೆ ಬಂದಿದೆ. ವರದಿಯನ್ನು ಸಿಎಂ ಹಾಗೂ ಸಚಿವರು ಇನ್ನೂ ನೋಡಿಲ್ಲ. ವರದಿ ಕುರಿತು ಚರ್ಚಿಸಿದ ಬಳಿಕ ವೀಕ್ಷಿಸಲಾಗುವುದು . ಆ ಬಳಿಕ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Update: 2025-04-11 07:08 GMT