ಕೃಷಿಗೆ ಸಿಎಂ ಕೊಟ್ಟಿದ್ದೇನು? 50 ಸಾವಿರ ರೈತರಿಗೆ... ... Karnataka Budget 2025 Live: ಕರ್ನಾಟಕ ಬಜೆಟ್ ಗಾತ್ರವೆಷ್ಟು, ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಇಲ್ಲಿದೆ ಎಲ್ಲ ಮಾಹಿತಿ
ಕೃಷಿಗೆ ಸಿಎಂ ಕೊಟ್ಟಿದ್ದೇನು?
50 ಸಾವಿರ ರೈತರಿಗೆ ಸಹಾಯಧನ- 428 ಕೋಟಿ ರೂ. ಅನುದಾನ ಮೀಸಲು
1.81 ಲಕ್ಷ ರೈತರಿಗೆ ತುಂತುರು ನೀರಾವರಿ ಯೋಜನೆ, ಇದಕ್ಕೆ 400 ಕೋಟಿ ರೂ. ಅನುದಾನ
ರೇಷ್ಮೆ ಅಭಿವೃದ್ಧಿ ಯೋಜನೆಗೆ 55 ಕೋಟಿ ರೂ.
Update: 2025-03-07 05:24 GMT