ಬೆಂಗಳೂರು ನಗರದಲ್ಲಿ ಸರ್ಕಾರಿ ಜಮೀನ ಸಂರಕ್ಷಿಸುವಂತೆ ಆಗ್ರಹ

ಬೆಂಗಳೂರು ನಗರದಲ್ಲಿನ ಕೆರೆ, ರಾಜಕಾಲುವೆ, ಉದ್ಯಾನವನ ಹಾಗೂ ಖರಾಬು ಜಮೀನುಗಳು ಸೇರಿದಂತೆ ಸರ್ಕಾರಿ ಜಮೀನನ್ನು ಸಂರಕ್ಷಣೆ ಮಾಡಬೇಕು ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಆಗ್ರಹಿಸಿದರು.

 

Update: 2025-08-13 07:25 GMT

Linked news