2028ರಲ್ಲೂ ಕಾಂಗ್ರೆಸ್ಗೆ ಅಧಿಕಾರ, ಸಿಎಂ ವಿಶ್ವಾಸ
ಕಾಂಗ್ರೆಸ್ಗೆ ಲಾಭವಾಗಬೇಕಾದರೆ ಯತ್ನಾಳ್ ಹೊಸ ಪಾರ್ಟಿ ಕಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ನಗೆ ಚಟಾಕಿ ಹಾರಿಸಿದರು.
ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಿಲ್ಲ ಎಂದ ಸಿಎಂ, ಯಾವ ಕಾರಣಕ್ಕೂ ನಮ್ಮ ಮತಗಳು ಬಿಜೆಪಿಗೆ ಹೋಗಲ್ಲ. ಬಿಜೆಪಿ ಪರಿಶಿಷ್ಟ ಹಾಗೂ ಅಲ್ಪಸಂಖ್ಯಾತರ ವಿರೋದಿಗಳು ಎಂದರು.
2028ಕ್ಕೆ ನಮ್ಮ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ. ಯಾವುದೇ ಕಾರಣಕ್ಕೂ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ, ಉಚ್ಚಾಟನೆಗೊಂಡ ಯತ್ನಾಳ್ ಪಕ್ಷ ಆಗಲಿ ಅಧಿಕಾರಕ್ಕೆ ಬರುವುದಿಲ್ಲ ಎಂದರು.
Update: 2025-08-22 11:12 GMT