ಕಾಲ್ತುಳಿತ ದುರಂತ| ಸದನದಲ್ಲಿ ಬಿಜೆಪಿ ಟ್ವಿಟ್‌ ಉಲ್ಲೇಖ

ಆರಂಭದಲ್ಲಿ ಆರ್‌ಸಿಬಿ ವಿಜಯೋತ್ಸವಕ್ಕೆ ಅನುಮತಿ ನೀಡಲಿಲ್ಲ ಎಂದು ಬಿಜೆಪಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರನ್ನು ಅಸಮರ್ಥ, ಆಕಸ್ಮಿಕ ಗೃಹ ಸಚಿವ, ವಿಜಯೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಟ್ವೀಟ್‌ ಮಾಡಿದ್ದರು ಎಂದು ತಿಳಿಸಿದರು.

 

Update: 2025-08-22 06:21 GMT

Linked news